Breaking News

Daily Archives: ಏಪ್ರಿಲ್ 30, 2025

ಕ್ಯಾಂಪ್ ಧೋಬಿ ಘಾಟ್ ಕೆರೆಯ ಪುನರುಜ್ಜೀವನ… ದಂಡು ಮಂಡಳಿಗೆ ಹಸ್ತಾಂತರಿಸಿ ಪ್ರಶಂಸೆಗೆ ಪಾತ್ರವಾದ “ಪ್ಯಾಸ್ ಫೌಂಡೇಶನ್”

ಕ್ಯಾಂಪ್ ಧೋಬಿ ಘಾಟ್ ಕೆರೆಯ ಪುನರುಜ್ಜೀವನ… ದಂಡು ಮಂಡಳಿಗೆ ಹಸ್ತಾಂತರಿಸಿ ಪ್ರಶಂಸೆಗೆ ಪಾತ್ರವಾದ “ಪ್ಯಾಸ್ ಫೌಂಡೇಶನ್” ಬೆಳಗಾವಿಯ ಕ್ಯಾಂಪ್ ಧೋಬಿ ಘಾಟ್’ನಲ್ಲಿ ಪುನರುಜ್ಜೀವನಗೊಳಿಸಿದ ಕೆರೆಯನ್ನು ಪ್ಯಾಸ್ ಫೌಂಡೇಶನ ದಂಡು ಮಂಡಳಿಗೆ ಹಸ್ತಾಂತರಿಸಿತು. ಮುಖ್ಯ ಅತಿಥಿಗಳಾಗಿ ಎಂ.ಎಲ್.ಐ.ಆರ್.ಸಿಯ ಬ್ರಿಗೇಡಿಯರ್ ಜಾಯ್’ದೀಪ್ ಮುಖರ್ಜಿ, ಗೌರವ ಅತಿಥಿಗಳಾಗಿ ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀವ್ ಕುಮಾರ್ ಸ್ನೇಹಂ ಟ್ಯಾಪಿಂಗ್ ಸೊಲ್ಯೂಷನ್’ನ ಸಿ.ಎಸ್.ಆರ್. ಸುನೀಶ್ ಮೇತ್ರಾಣಿ ಉಪಸ್ಥಿತರಿದ್ಧರು. ಸುಮಾರು ಒಂದುವರೆ ಎಕರೆಯಲ್ಲಿರುವ ಈ ಕೆರೆಯನ್ನು …

Read More »

ಶಾಂತಾಯಿ ವೃದ್ಧಾಶ್ರಮದಲ್ಲಿ ನಮ್ಮ ಮಂಡಳದ ವಾರ್ಷಿಕೋತ್ಸವ

ಏಪ್ರಿಲ್ 28ರಂದು ಕ್ರಾಂತಿ ಮಹಿಳಾ ಮಂಡ ಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಬಾ ಮನೆವಾಡಿಯಲ್ಲಿರುವ ಶಾಂತಾಯಿ ವೃದ್ಧಾಶ್ರಮದಲ್ಲಿ ನಮ್ಮ ಮಂಡಳದ ವಾರ್ಷಿಕೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು ನಮ್ಮ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಉದ್ಘಾಟಕರಾಗಿ ಆಗಮಿಸಿದ ನಿವೃತ್ತ ಕರ್ನಲ್ ಆಫ್ ಇಂಡಿಯನ್ ಆರ್ಮಿಯ ಪಿ ಜಿ ಜಿ ಸುಂದರಿಯವರು ದೀಪ ಪ್ರಜ್ವಲ್ ನೆಯೊಂದಿಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು ಅವರು ನಮ್ಮ ದೇಶಕ್ಕೆ ನೀಡಿರುವ ವೈದ್ಯಕೀಯ ಸೇವೆಯನ್ನು ಗುರುತಿಸಿ ಅವರಿಗೆ …

Read More »

ಬೆಳಗಾವಿ ಖಡೇ ಬಝಾರ್’ನಲ್ಲಿ ಗೋವಿಗೆ ನಾಯಿ ಕಡಿತ… ಸಹಾಯಕ್ಕೆ ಧಾವಿಸಿದ ಗೋರಕ್ಷಕರು…

ಬೆಳಗಾವಿ ಖಡೇ ಬಝಾರ್’ನಲ್ಲಿ ಗೋವಿಗೆ ನಾಯಿ ಕಡಿತ… ಸಹಾಯಕ್ಕೆ ಧಾವಿಸಿದ ಗೋರಕ್ಷಕರು… ಬೆಳಗಾವಿ ಖಡೇ ಬಝಾರ್’ನಲ್ಲಿ ಗೋವಿಗೆ ನಾಯಿ ಕಡಿತ… ಸಹಾಯಕ್ಕೆ ಧಾವಿಸಿದ ಗೋರಕ್ಷಕರು… ಪಶು ಅಧಿಕಾರಿಗಳಿಂದ ಚಿಕಿತ್ಸೆ ಬೀದಿ ಹಸುಗಳನ್ನು ಗೋಶಾಲೆಗೆ ಕಳುಹಿಸಲು ಒತ್ತಾಯ ಬೆಳಗಾವಿಯ ಖಡೇ ಬಝಾರ್’ನಲ್ಲಿ ಹಸುವಿನ ಮೇಲೆ ನಾಯಿ ದಾಳಿ ಮಾಡಿದ್ದು, ಗೋರಕ್ಷಕರು ಸಹಾಯಕ್ಕೆ ಧಾವಿಸಿದ ಘಟನೆ ನಡೆದಿದೆ. ಬೆಳಗಾವಿ ಖಡೇ ಬಝಾರ್’ನಲ್ಲಿ ಹಸುವಿನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಈ ಕುರಿತು …

Read More »

ಜಗಜ್ಯೋತಿ ಬಸವೇಶ್ವರರ ಜಯಂತಿ ಹಿನ್ನೆಲೆ… ಕೂಡಲ ಸಂಗಮದಲ್ಲಿ ಭವ್ಯ ಮೆರವಣಿಗೆ

ಜಗಜ್ಯೋತಿ ಬಸವೇಶ್ವರರ ಜಯಂತಿ ಹಿನ್ನೆಲೆ… ಕೂಡಲ ಸಂಗಮದಲ್ಲಿ ಭವ್ಯ ಮೆರವಣಿಗೆ ಬಸವ ಜಯಂತಿ ನಿಮಿತ್ಯ ಕೂಡಲ ಸಂಗಮದಲ್ಲಿ ಬಸವಣ್ಣನ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲ ಸಂಗಮದಲ್ಲಿ ಸಚಿವ ಶಿವರಾಜ್ ತಂಗಡಗಿ,ಶಾಸಕ ಕಾಶಪ್ಪನವರ್ ನೇತೃತ್ವದಲ್ಲಿ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ಸಂಗಮನಾಥನ ದೇಗುಲದಿಂದ ಬಸವೇಶ್ವರ ವೃತ್ತದಿಂದ ವರೆಗೆ ಮೆರವಣಿಗೆ ಸಾಗಿತು. ಕೂಡಲ ಸಂಗಮದಲ್ಲಿ ಸರ್ಕಾರದಿಂದ ಅನುಭವ ಮಂಟಪ, ಶರಣ ವೈಭವ ಕಾರ್ಯಕ್ರಮ ಹಿನ್ನೆಲೆ …

Read More »

ವಿಶ್ವಗುರು ಬಸವಣ್ಣನವರ ಜಯಂತಿಯ ಅಂಗವಾಗಿ ಬಸವ ಮಂಟಪ ಪ್ರತಿಷ್ಠಾನ

ವಿಶ್ವಗುರು ಬಸವಣ್ಣನವರ ಜಯಂತಿಯ ಅಂಗವಾಗಿ ಬಸವ ಮಂಟಪ ಪ್ರತಿಷ್ಠಾನ ಹಾಗೂ ರಾಷ್ಟ್ರೀಯ ಬಸವ ದಳ, ಗೋಕಾಕ ಘಟಕದ ವತಿಯಿಂದ ಗೋಕಾಕ ನಗರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಬಸವಣ್ಣನವರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ‌ ಶ್ರೀಗಳ ಆಶೀರ್ವಾದ ಹಾಗೂ ಸನ್ಮಾನ ಸ್ವೀಕರಿಸಿ, ಮಾತನಾಡಿದೆ. #PriyankaJarkiholi

Read More »

ಶ್ರೀ ವಿಶ್ವಗುರು ಬಸವೇಶ್ವರ ಗ್ರಾಮೀಣಾಭಿವೃದ್ಧಿ ಸಹಕಾರ ಸಂಘ ನಿ. ಖಾನಾಪೂರ. ಸಾವಳಗಿ. ಉದ್ಘಾಟನಾ ಸಮಾರಂಭ

ಶ್ರೀ ವಿಶ್ವಗುರು ಬಸವೇಶ್ವರ ಗ್ರಾಮೀಣಾಭಿವೃದ್ಧಿ ಸಹಕಾರ ಸಂಘ ನಿ. ಖಾನಾಪೂರ. ಸಾವಳಗಿ. ಉದ್ಘಾಟನಾ ಸಮಾರಂಭ ಶ್ರೀ ವಿಶ್ವಗುರು ಬಸವೇಶ್ವರ ಗ್ರಾಮೀಣಾಭಿವೃದ್ಧಿ ಸಹಕಾರ ಸಂಘ ನಿ. ಖಾನಾಪೂರ. ಸಾವಳಗಿ. ಉದ್ಘಾಟನಾ ಸಮಾರಂಭದ ಗೌರವ ಅಧ್ಯಕ್ಷರು ಶೂನ್ಯ ಸಿಂಹಾಸನಾಧೀಶ ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳು ಸಿದ್ದಸಂಸ್ಥಾನಪೀಠ ಸುಕ್ಷೇತ್ರ ಸಾವಳಗಿ ಆರ್ಶೀವಚನ ನೀಡಿದರು “ಸಹಕಾರ ಚಳವಳಿಯು ಗ್ರಾಮೀಣಾಭಿವೃದ್ಧಿಗೆ ಬೆನ್ನೆಲುಬಾಗಿದ್ದು, ಇಂಥ ಸಂಘಗಳ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ …

Read More »

ಗೋಕಾಕ ನಗರದಲ್ಲಿ ಶ್ರೀ ಬಸವ ಜಯಂತಿ ಆಚರಣೆ.

ಗೋಕಾಕ ನಗರದಲ್ಲಿ ಶ್ರೀ ಬಸವ ಜಯಂತಿ ಆಚರಣೆ. ಗೋಕಾಕ : ಶ್ರೀ ಬಸವ ಜಯಂತಿ ನಿಮಿತ್ತವಾಗಿ ಇಂದು ನಗರದ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿ, ಜಯಂತಿ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಿ ಸಿ ಕೊಣ್ಣೂರ ಅವರು ಮಾತನಾಡಿ ಜಗದ್ಗುರು ಬಸವೇಶ್ವರರು ಬೋಧಿಸಿದ ಸಮಾನತೆ, ಸತ್ಯತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ನಾವು ಪಾಲಿಸೋಣ. ಅವರ ಆದರ್ಶಗಳು ನಮ್ಮ ಜೀವನದ ಪಥವನ್ನು ಬೆಳಗಿಸಲಿ, ನಾವು …

Read More »

ಬಸವಣ್ಣನನ್ನು ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗರ ಹಾಗೂ ಭಾರತೀಯನ ಕರ್ತವ್ಯ: ಸಿದ್ದರಾಮಯ್ಯ

ಬಸವಣ್ಣನನ್ನು ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗರ ಹಾಗೂ ಭಾರತೀಯನ ಕರ್ತವ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಅಂಥವರನ್ನು ನೆನೆಸುವುದು ಪ್ರತಿಯೊಬ್ಬ ಕನ್ನಡಿಗರ ಹಾಗೂ ಭಾರತೀಯನ ಕರ್ತವ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬಸವ ಸಮಿತಿ ಆಯೋಜಿಸಿದ್ದ ವಿಶ್ವ ಗುರು ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಸಾಂಸ್ಕೃತಿಕ ನಾಯಕ ಎಂದು ಗುರುತಿಸಿದೆ. ಬಸವಣ್ಣ ವಿಶ್ವ ಗುರುಗಳಾಗಿದ್ದು, ಅವರು ಕೇವಲ ಸಾಮಾಜಿಕ ಕ್ರಾಂತಿ ಮಾಡಿದವರಲ್ಲ, ಸಮಾಜದ …

Read More »

ಬೆಳಗಾವಿ ಎಪಿಎಂಸಿ ಪೊಲೀಸರ ಮಿಂಚಿನ ಕಾರ್ಯಾಚರಣೆ… 7 ದಿನಗಳಲ್ಲಿ ಮನೆಗಳ್ಳ ಅರೆಸ್ಟ್…7 ವರೆ ಲಕ್ಷದ ಚಿನ್ನಾಭರಣ ವಶ…

ಬೆಳಗಾವಿ ಎಪಿಎಂಸಿ ಪೊಲೀಸರ ಮಿಂಚಿನ ಕಾರ್ಯಾಚರಣೆ… 7 ದಿನಗಳಲ್ಲಿ ಮನೆಗಳ್ಳ ಅರೆಸ್ಟ್…7 ವರೆ ಲಕ್ಷದ ಚಿನ್ನಾಭರಣ ವಶ… ಮನೆಗಳ್ಳತನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆಯನ್ನು ನಡೆಸಿ ಕೇವಲ 7 ದಿನಗಳಲ್ಲಿ ಕಳ್ಳನನ್ನು ಪತ್ತೆ ಹಚ್ಚಿ ಸುಮಾರು ಏಳುವರೆ ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯುವಲ್ಲಿ ಬೆಳಗಾವಿಯ ಎ.ಪಿ.ಎಂ.ಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ಎ.ಪಿ.ಎಂ.ಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಆಝಮ್ ನಗರದ ಉಂಬ್ರಾನ ಅಬ್ದುಲಸತ್ತಾರ ಚಾಂದವಾಲೆ ಅವರು ತಮ್ಮ …

Read More »

ಮೇ 6 ರಿಂದ ಉಮರಾಣಿ ಗ್ರಾಮದ ಶ್ರೀ ಭಾವೇಶ್ವರಿದೇವಿಯ ಜಾತ್ರಾಮಹೋತ್ಸವ

ಮೇ 6 ರಿಂದ ಉಮರಾಣಿ ಗ್ರಾಮದ ಶ್ರೀ ಭಾವೇಶ್ವರಿದೇವಿಯ ಜಾತ್ರಾಮಹೋತ್ಸವ ಚಿಕ್ಕೋಡಿ:ಉಮರಾಣಿ ಗ್ರಾಮದ ಶ್ರೀ ಭಾವೇಶ್ವರಿದೇವಿಯ ಜಾತ್ರಾಮಹೋತ್ಸವು ಮೇ 6 ರಿಂದ 9 ವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಜಾತ್ರಾಕಮೀಟಿಯ ಸದಸ್ಯರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಶ್ರೀಆದಿಶಕ್ತಿ,ಜಗನ್ಮಾತೆ,ಮಹಾತಾಯಿ,ಜಾಗೃತದೇವಿ,ಮಹಾಶಕ್ತಿ ಶ್ರೀ ಭಾವೇಶ್ವರಿದೇವಿಯ ಜಾತ್ರಾಮಹೋತ್ಸವ ಮೇ 6 ರಂದು ಪ್ರಾರಂಭವಾಗಲಿದೆ.ಅದೇ ದಿನ ರಾತ್ರಿ 8 ಗಂಟೆಗೆ ದೇವಿಗೆ ಸೀರೆ ಏರಿಸುವುದು,ಉಡಿತುಂಬುವುದು,ನೈವ್ಯದ್ಯ,ಹಾಗೂ ಕರಿಕಟ್ಟುವುದು ಬಳಿಕ ರಾತ್ರಿ ಮನರಂಜನಾ ಕಾರ್ಯಕ್ರಮ ನಡೆಯಲಿದೆ‌.ಮೇ 7 ರಂದು ಮುಂಜಾನೆ …

Read More »