Breaking News

Yearly Archives: 2024

ವಕ್ಫ್ ಭೂ ಕಬಳಿಕೆ ವಿರೋಧಿಸಿ ಬಿಜೆಪಿ ಪಕ್ಷ ರಾಜ್ಯಾದ್ಯಂತ ಹೋರಾಟ ನಡೆಸಿದ್ದು ಡಿಸೆಂಬರ್ 1 ರಂದು ಬೆಳಗಾವಿಯಲ್ಲಿ ಬೃಹತ್ ಜನಜಾಗೃತಿ ಹೋರಾಟ

ವಕ್ಫ್ ಭೂ ಕಬಳಿಕೆ ವಿರೋಧಿಸಿ ಬಿಜೆಪಿ ಪಕ್ಷ ರಾಜ್ಯಾದ್ಯಂತ ಹೋರಾಟ ನಡೆಸಿದ್ದು ಡಿಸೆಂಬರ್ 1 ರಂದು ಬೆಳಗಾವಿಯಲ್ಲಿ ಬೃಹತ್ ಜನಜಾಗೃತಿ ಹೋರಾಟ ನಡೆಯಲಿದ್ದು ಈ ಹೋರಾಟದಲ್ಲಿ ರಾಜ್ಯದ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಈ ಕುರಿತು ಬೆಳಗಾವಿಯ ಹೊಟೇಲ್ ಒಂದರಲ್ಲಿ ಪೂರ್ವಭಾವಿ ಸಭೆ ನಡೆಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲಿ ನಡೆಯಲಿರುವ ಹೋರಾಟದಲ್ಲಿ ಮುತವರ್ಜಿವಹಿಸಿ ಜವಾಬ್ದಾರಿ ನಿಭಾಯಿಸುವಂತೆ ಮನವಿ ಮಾಡಿಕೊಂಡರು. ಬಸನಗೌಡ ಪಾಟೀಲ ಯತ್ನಾಳ,,ಪ್ರತಾಪ ಸಿಂಹ,ಸಿಎಂ ಸಿದ್ದೇಶ್ ಅರವಿಂದ್ ಲಿಂಬಾವಳಿ,ಕುಮಾರ್ …

Read More »

ಸದ್ಯ ಸಂಪುಟ ವಿಸ್ತರಣೆ ಕುರಿತು ಯಾವುದೇ ವಿಚಾರವಿಲ್ಲ

ಸದ್ಯ ಸಂಪುಟ ವಿಸ್ತರಣೆ ಕುರಿತು ಯಾವುದೇ ವಿಚಾರವಿಲ್ಲ ಸದ್ಯ ಸಂಪುಟ ವಿಸ್ತರಣೆ ಕುರಿತು ಯಾವುದೇ ವಿಚಾರವಿಲ್ಲ. ಒಂದೇ ಒಂದು ಸ್ಥಾನ ಖಾಲಿ ಇದ್ದು ಈ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಶ್ನೆ ಸದ್ಯ ಉದ್ಭವವಾಗಿಲ್ಲ. ಕೇವಲ ಒಂದೇ ಒಂದು ಸ್ಥಾನ ಖಾಲಿ ಇದೆ. ಈ ಕುರಿತು ಯಾವುದೇ …

Read More »

ಸೈನ್ಸಟಿಯಾ ವೇನರಿ 5.0 ಅಂತರ್ ಶಾಲೆಯ ವಿಜ್ಞಾನ ವಸ್ತು ಪ್ರದರ್ಶನ

ಬೆಳಗಾವಿಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೈನ್ಸಟಿಯಾ ವೇನರಿ 5.0 ಅಂತರ್ ಶಾಲೆಯ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಶುಕ್ರವಾರದಂದು ಬೆಳಗಾವಿಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೈನ್ಸಟಿಯಾ ವೇನರಿ 5.0 ಅಂತರ್ ಶಾಲೆಯ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಧಾರವಾಡದ ಡಾಕ್ಟರ್ ಚನ್ನಪ್ಪ ಅಕ್ಕಿ, ಗೌರವ ಅತಿಥಿಗಳಾಗಿ ಮಾಜಿ ಎಂ ಎಲ್ ಸಿ ಮಹಾಂತೇಶ್ ಕವಟಗಿಮಠ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾಕ್ಟರ್ …

Read More »

ಕಾಗ ವಾಡ:ಐನಾಪುರ ಪಟ್ಟಣ ದ ಸರಕಾರಿ ಪ್ರಥಮ್ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿ ಗಾಗಿ ಕರ್ನಾಟಕ ಗೃಹ ಮಂಡಳಿ ವತಿಯಿಂದ 38 ಲಕ್ಷ್ ರೂಪಾಯಿ ಅನುದಾನ ಬಿಡುಗಡೆ ಯಾಗಿದೆ

ಕಾಗ ವಾಡ:ಐನಾಪುರ ಪಟ್ಟಣ ದ ಸರಕಾರಿ ಪ್ರಥಮ್ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿ ಗಾಗಿ ಕರ್ನಾಟಕ ಗೃಹ ಮಂಡಳಿ ವತಿಯಿಂದ 38 ಲಕ್ಷ್ ರೂಪಾಯಿ ಅನುದಾನ ಬಿಡುಗಡೆ ಯಾಗಿದೆ ಇನ್ನೂ ಹೆಚ್ಛು ವರಿ ಕೊಠಡಿಯ ಅಡಿ ಗಲ್ಲು ಸಾಮಾರಂಭವನ್ನ ಸ್ಥಳಿಯ ಶಾಸಕರಾದ ರಾಜು ಕಾಗೆ ಅವರು ನೆರ ವೆರಸಿದರು ಇನ್ನೂ ಮಕ್ಕಳ ಬಗ್ಗೆ ಶಿಕ್ಷಣದ ಬಗ್ಗೆ ಹೆಚ್ಚಿನ ಮುತು ವರ್ಜಿವಹಿಸಿ ಈ ಅನುದಾನವನ್ನ ಶಾಸಕರು ಬಿಡುಗಡೆ ಮಾಡಿಸಿದ್ದಾರೆ ದಿನೇ ದಿನೇ …

Read More »

ಬೆಳಗಾವಿ ಶೇಕ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ಡಾಕ್ಟರ ಎ ಎಮ್ ಶೇಕ್ ಅವರ 119 ನೇ ಜನ್ಮದಿನೋತ್ಸವದ ಅಂಗವಾಗಿ ಡಾಕ್ಟರ್ ಎ ಎಮ್ ಶೇಕ್ ಅವರ ಭಾವಚಿತ್ರ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಬೆಳಗಾವಿ ಶೇಕ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ಡಾಕ್ಟರ ಎ ಎಮ್ ಶೇಕ್ ಅವರ 119 ನೇ ಜನ್ಮದಿನೋತ್ಸವದ ಅಂಗವಾಗಿ ಡಾಕ್ಟರ್ ಎ ಎಮ್ ಶೇಕ್ ಅವರ ಭಾವಚಿತ್ರ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪೂಜೆ ಯ ನಂತರ ಶೇಕ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಶುಪಲರಾದ ಡಾ.ಐ.ಪಿ ಸುತಾರ್ ಅವರು 1967 ರಲ್ಲಿ ದಿವಂಗತ ಡಾ. ಏ ಎಂ ಶೇಕ್ ಅವರು ಬೆಳಗಾವಿಯಲ್ಲಿ ಸಾವಿರ ಮೈಲುಗಳ ಪ್ರಯಾಣವು ಒಂದೇ ಹೆಜ್ಜೆಯಿಂದ ಎ ಎಮ್ ಶೇಕ್ …

Read More »

62ನೇ ರಾಷ್ಟೀಯ ರೋಲರ್ ಸ್ಕೆಟಿಂಗ್ ಸ್ಪರ್ಧೆ 2024 ಕ್ಕೆ ಬೆಳಗಾವಿಯ 19 ಸ್ಕೆಟರ್ಸಗಳ ಆಯ್ಕೆ

62ನೇ ರಾಷ್ಟೀಯ ರೋಲರ್ ಸ್ಕೆಟಿಂಗ್ ಸ್ಪರ್ಧೆ 2024 ಕ್ಕೆ ಬೆಳಗಾವಿಯ 19 ಸ್ಕೆಟರ್ಸಗಳ ಆಯ್ಕೆ 62ನೇ ರಾಷ್ಟೀಯ ರೋಲರ್ ಸ್ಕೆಟಿಂಗ್ ಸ್ಪರ್ಧೆ 2024 ಬೆಳಗಾವಿಯ 19 ಸ್ಕೆಟರ್ಸಗಳ ಆಯ್ಕೆ ಡಿಸೆಂಬರನಲ್ಲಿ ನಡೆಯಲಿರುವ ಸ್ಪರ್ಧೆ ವಿದ್ಯಾರ್ಥಿಗಳಿಗೆ ಗಣ್ಯರ ಮಾರ್ಗದರ್ಶನ ಭಾರತೀಯ ಮಹಾಸಂಘದ ವತಿಯಿಂದ ಆಯೋಜಿಸಿದ್ದ 62ನೇ ರಾಷ್ಟೀಯ ರೋಲರ್ ಸ್ಕೆಟಿಂಗ್ ಸ್ಪರ್ಧೆ 2024 ಕ್ಕೆ ಬೆಳಗಾವಿಯ 19 ಸ್ಕೆಟರ್ಸಗಳ ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆಯು ಡಿಸೆಂಬರ್ ತಿಂಗಳಿನಲ್ಲಿ ಮೈಸೂರು, ಬೆಂಗಳೂರು ಮತ್ತು ಪೋಲಾಚಿಯಲ್ಲಿ …

Read More »

ಯತ್ನಾಳ್ ಹಣೆಯಲು ವಿಜಯೇಂದ್ರ ಬಣ ಸಜ್ಜು

ಬೆಂಗಳೂರು, (ನವೆಂಬರ್ 29): ಕರ್ನಾಟಕ ಬಿಜೆಪಿಯಲ್ಲಿ ಅಂತರ್ಯುದ್ಧ, ಬಣ ಬಡಿದಾಟ ಜೋರಾಗಿದೆ. ಶಾಸಕ ಬಸನಗೌಡ ಪಾಟೀಲ್​ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವಿನ ಬಹಿರಂಗ ಆರೋಪ-ಪ್ರತ್ಯಾರೋಪಗಳು ಜೋರಾಗಿದ್ದು, ಇದು ದೆಹಲಿಯ ಹೈಕಮಾಂಡ್​ ನಾಯಕರ ಗಮನಕ್ಕೂ ಬಂದಿದೆ. ಎಲ್ಲವನ್ನೂ ಅರಿತ ವರಿಷ್ಠರು ಇದೀಗ ಬಣ ಕಿತ್ತಾಟಕ್ಕೆ ಬ್ರೇಕ್​ ಹಾಕುವುದಕ್ಕೆ ಟೈಂ ಫಿಕ್ಸ್ ಮಾಡೇ ಬಿಟ್ಟಿದ್ದಾರೆ. ಡಿಸೆಂಬರ್​​ನಲ್ಲಿ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಎಲ್ಲವನ್ನೂ ಚರ್ಚೆ ಮಾಡಿ ಹೈಕಮಾಂಡ್​ ಗಮನಕ್ಕೆ ತರಲು ಪ್ಲ್ಯಾನ್​ …

Read More »

ಬೆಳಗಾವಿಯಲ್ಲಿ ಲವ್.. ಡೋಖಾ.. ಶೂಟೌಟ್ ಪ್ರಕರಣ ಮೂವರು ಆರೋಪಿಗಳನ್ನು ಬೆಳಗಾವಿಯ ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು

ಬೆಳಗಾವಿಯಲ್ಲಿ ಲವ್.. ಡೋಖಾ.. ಶೂಟೌಟ್ ಪ್ರಕರಣ ಮೂವರು ಆರೋಪಿಗಳನ್ನು ಬೆಳಗಾವಿಯ ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಮಾಜಿ ಪ್ರಿಯಕರ ಪ್ರಣೀತಕುಮಾರ್ ಮೇಲೆ ಶೂಟೌಟ್ ಮಾಡಿಸಿದ್ದ ಮಾಜಿ ಪ್ರೇಯಸಿ ನಿಧಾ ಕಿತ್ತೂರ ಬೆಳಗಾವಿಯ ಮಹಾಂತೇಶ ನಗರದ ಮನೆಯೊಂದರಲ್ಲಿ ನಡೆದಿದ್ದ ಶೂಟೌಟ್ ಆರೋಪಿಗಳಾದ ನಿಧಾ ಕಿತ್ತೂರು, ಅಯೂಬ್ ಕಿತ್ತೂರು, ನಿಧಾ ಪರಿಚಯಸ್ಥೆ ಜಾಬೀನ್ ಕಿಣೇಕರ ಕೋರ್ಟ್‌ಗೆ ಹಾಜರು ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದ ಮಾಳಮಾರುತಿ ಠಾಣೆ ಪೊಲೀಸರು ಮೂವರಿಗೂ ನ್ಯಾಯಾಂಗ ಬಂಧನಕ್ಕೆ …

Read More »

ಭೀಮಪ್ಪ ಗಡಾಡ ಆರೋಪದಲ್ಲಿ ಯಾವುದೇ ಹುರುಳಿಲ್ಲ:- ಖಾನಾಪೂರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಸ್ಪಷ್ಟಣೆ

ಭೀಮಪ್ಪ ಗಡಾಡ ಆರೋಪದಲ್ಲಿ ಯಾವುದೇ ಹುರುಳಿಲ್ಲ:- ಖಾನಾಪೂರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಸ್ಪಷ್ಟಣೆ ಭೀಮಪ್ಪ ಗಡಾಡ ಆರೋಪದಲ್ಲಿ ಯಾವುದೇ ಹುರುಳಿಲ್ಲ ಖಾನಾಪೂರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಸ್ಪಷ್ಟಣೆ ಸರಕಾರದ ನಿಯಮವನ್ನು ಗಾಳಿಗೆ ತೂರಿ ಗ್ರಾಮದ ಜಮೀನಿನ ಅವ್ಯವಹಾರ ಮಾಡಲಾಗಿದೆ ಎಂಬ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಖಾನಾಪೂರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಸ್ಪಷ್ಟಪಡಿಸಿದ್ದಾರೆ. V. O.ಖಾನಾಪೂರ ತಾಲೂಕಿನ ಜಾಂಬೋಟಿಯ ಹುಳಂದ ಗ್ರಾಮಸ್ಥರಿಗೆ ಸೇರಿದ …

Read More »

ಯೋಗೀಶಗೌಡರ ಹತ್ಯೆ ಪ್ರಕರಣದಲ್ಲಿ ನ್ಯಾಯವೇ ಉಳಿಯುತ್ತದೆ ಎಂದ ಮುತ್ತಗಿ

ಧಾರವಾಡ: ಯೋಗೀಶಗೌಡರ ಹತ್ಯೆ ಪ್ರಕರಣದಲ್ಲಿ ನ್ಯಾಯವೇ ಉಳಿಯುತ್ತದೆ ಎಂದ ಮುತ್ತಗಿ ಯೋಗೀಶಗೌಡ ಹತ್ಯೆ ಪ್ರಕರಣ ಪ್ರಕರಣದಲ್ಲಿ ನ್ಯಾಯವೇ ಉಳಿಯುತ್ತದೆ ಮಾಫಿ ಸಾಕ್ಷಿ ಪರಿಹಾನಿಸಿದ್ದಾಗಿನಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎ1 ಆರೋಪಿ ಬಸವರಾಜ ಮುತ್ತಗಿ ಮಾಹಿತಿ ಯೋಗಿಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯ ಯಾವಾಗ ನನ್ನನ್ನು ಮಾಫಿ ಸಾಕ್ಷಿ ಎಂದು ಪರಿಗಣಿಸಿತೋ, ಅಂದಿನಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಯೋಗೀಶಗೌಡ ಹತ್ಯೆ ಪ್ರಕರಣದ ಎ1 ಆರೋಪಿ ಬಸವರಾಜ ಮುತ್ತಗಿ …

Read More »